ನಾನು ಬರಹಗಾರನಲ್ಲ ನಾನು ಬರೆದದ್ದು ಬರಹಗಳೂ ಅಲ್ಲ ಇವು ಬರಿ ಮನಸಿನ ಮಾತುಗಳು ಕಾರಭಾರಿಯ ಕನಸುಗಳು
ನನ್ನ ಬಗ್ಗೆ ಒಂದಿಷ್ಟು
ಹೆಸರು:
ರಾ ದೇ ಕಾರಭಾರಿ (ನಿಮಗೆ ಇರುವ ಮುಖ ಪರಿಚಯ)
ವೆಂಕಟೇಶ (ನನ್ನವರು ನನ್ನ ಪ್ರೀತಿಯಿಂದ ಕರೆಯುವುದು)
ಉರು:
ಹುಟ್ಟಿದ್ದು ಗಂಡು ಮೆಟ್ಟಿನ ನಾಡು ಕರ್ನಾಟಕದ "ಗದಗ"
ಮದುವೆಯಾಗಿದ್ದು ಉತ್ತರ ಕರ್ನಾಟಕ ಬಾಗಲಕೋಟ ಪಟ್ಟಣದ ಮತಾಂತರದ ರಕ್ಕಸಿ "ಮಂಜುಳಾ"ಳನ್ನು
ಹೊಟ್ಟೆಪಾಡಿಗೆ ಹೋಗಿ ಇಳಿದುಕೊಂಡಿದ್ದೆ ತುಳು ನಾಡು "ಮಂಗಳೂರು" ರಿನಲ್ಲಿ
ಆದ್ರೆ ತುಳು ಅರ್ತ ಆಪುಜಿ
ಹೆಚ್ಚು ಹೊಟ್ಟೆ ಹಸಿವು ಆಗಿದ್ದಕ್ಕೆ ಹೊಗಿದ್ದು ಏಳು ಸಮುದ್ರದಾಚೆಯ "ದುಬೈ"
ಮತಾಂತರವೆಂಬ ರಕ್ಕಸನ ಧಾಹಕ್ಕೆ ತುತ್ತಾಗಿ
ಮನವರಿತ ಬಳಿಕ
ಬಂದಿದ್ದು ಮತ್ತೆ ನನ್ನ ಜನ್ಮಭೂಮಿ
ಗದಗ
ಜಾತಿ:
ದೇವರು ಉಂಟುಮಾಡಿದ್ದು ಎರಡೇ ಜಾತಿ ಒಂದು ಗಂಡು ಇನ್ನೊಂದು ಹೆಣ್ಣು
ಕುಲ: ಗೊತ್ತಿಲ್ಲ
ನಕ್ಷತ್ರ: ತಿಳಿದಿಲ್ಲ
ಧರ್ಮ: ಭಾರತಿಯ
ಆದರೆ ಮತಭ್ರಾಂತನಾಗಿ ಮಡದಿಯ ಮೋಹಕ್ಕೊಳಗಾಗಿ
2006 ರಿಂದ 2013 ರ ವರೆಗೆ
ಕ್ರೈಸ್ತ ಧರ್ಮಿಯನಾಗಿ ಧರ್ಮಭೊದಕನಾಗಿದ್ದೆ
ಕುಟುಂಬ:
ಹೆಂಡತಿಯಾಗಿದ್ದವಳು ಯೇಸುವಿನೊಂದಿಗೆ ಓಡಿಹೊದಳು
ಕುಟುಂಬಕ್ಕಿಂತ ಅವಳಿಗೆ ಕ್ರೈಸ್ತರ ಸಂಗ ಬೇಕಂತೆ
ಅವಳು ಕದ್ದುಕೊಂಡು ಹೋದ ನನ್ನ ಸಂಪತ್ತು ಅಂದ್ರೆ
ಮಗ: ವಿನಿತ್
ಮಗಳು: ವಿನುತಾ
ಅವಳು ಕದ್ದುಕೊಂಡು ಹೊಗಿದ್ದು ತುಂಬಾ ಅದಾವುದು ನನಗೆ
ಅಮೂಲ್ಯವಲ್ಲ
ಭಾಷೆ: ಕನ್ನಡ
ವಿದ್ಯಾಭಾಸ:
ವಾದ ಮಾಡೋರಿಗೆ ಪ್ರತಿವಾದ ಮಾಡೋವಷ್ಟು ಬುದ್ದಿ ಇದೆ
ಕನಸಾಗಿಯೇ ಉಳಿದದ್ದು :
MA/PhD ಮಾಡಬೇಕೆಂಬ ಬಯಕೆ
ಗುರಿ:
ತಪ್ಪಿಹೋಗಿದೆ
ಪ್ರಶಸ್ತಿಗಳು:
ನಾಡಿನ ಎಷ್ಟೋ ಹುಡುಗಿಯರು ಪ್ರೀತಿಯಿಂದ ಕರೆಯುವ
(ಅಣ್ಣ - ಅಪ್ಪಾಜಿ)
ನನಗಿದೆ ಸಾಕು
ಬರಹಗಳು:
ಬರೆದದ್ದು ತುಂಬಾ ಪತ್ರಿಕೆಗಳಲ್ಲಿ ಇನ್ನೂ ಬರಿತಾನೇ ಇದ್ದೆನೆ
1998 ರಿಂದ ಬರಿತಾ ಇದ್ದೆನೆ ವರ್ಷಗಳ ಬಳಿಕ ನೆನಪಿನಲ್ಲಿ ಉಳಿದದ್ದು ಸ್ವಲ್ಪ ಆದರೂ ಮುಸುಕು ಮುಸುಕು ನೆನಪಿನಂಗಳದಿಂದ
1998 ರಿಂದ ಬರಿತಾ ಇದ್ದೆನೆ ವರ್ಷಗಳ ಬಳಿಕ ನೆನಪಿನಲ್ಲಿ ಉಳಿದದ್ದು ಸ್ವಲ್ಪ ಆದರೂ ಮುಸುಕು ಮುಸುಕು ನೆನಪಿನಂಗಳದಿಂದ
ಸುಧಾ, ಮಯೂರ, ಕಸ್ತೂರಿ, ನವೋದಯ, ನಾಗರಿಕ, ಹಸಿರು ಕ್ರಾಂತಿ,
ಚಕ್ರವರ್ತಿ, ಕ್ರೈಂ ನ್ಯೂಸ್, ಇನ್ನು ಅನೇಕ ಸರಿಯಾಗಿ ನೆನಪಿಲ್ಲ
ಸಂಪಾದಕನಾಗಿ:
ವಜ್ರಾಯುಧ ವಾರ ಪತ್ರಿಕೆ
ಜನಸೇವಾ ಪ್ರಣಾಳಿಕೆ
ಕನಸು ಮಕ್ಕಳ ಪತ್ರಿಕೆ
ಕನಸು ಮಕ್ಕಳ ಪತ್ರಿಕೆ
ಸ್ವಂತ ಪತ್ರಿಕೆ
"ಮಹಾಪಾಪಿ"
ಮತ್ತೊಂದು ಹೋಸ ಮತ್ರಿಕೆ ಆರಂಬಿಸುತ್ತಿದ್ದೆನೆ
"ಡಿಜಿಟಲ್ ಟೈಮ್ಸ ಆಪ ಇಂಡಿಯಾ"
ದಿನ ಪತ್ರಿಕೆ
ರಾ ದೇ ಕಾರಭಾರಿ
9663082890 / 8861994467
ಇನ್ನೂ ಡುಕುತ್ತಿದ್ದೆನೆ
"ರೂಪವತಿ"

